ಆಮಿಷ: ₹1 ಕೋಟಿ ಕಳೆದುಕೊಂಡ ಮಹಿಳೆಯರು: ಆಂಧ್ರದ ವಂಚಕ ದಂಪತಿ ವಿರುದ್ಧ ದೂರು
ಜಗಳೂರು:- ನೀವು ಕೊಡುವ ಹಣವನ್ನು ತಿಂಗಳೊಳಗೆ ಡಬಲ್ ಮಾಡಿಕೊಡುವುದಾಗಿ ಜನರನ್ನು ನಂಬಿಸಿದ ಆಂಧ್ರ-ಪ್ರದೇಶದ ದಂಪತಿಗಳು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ 10ಕ್ಕೂ ಹೆಚ್ಚು…
ಅಗಸನಹಳ್ಳಿ ಯುವಕ ವಿಜಯಕುಮಾರ್ ಕಾಣೆ
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಅಗಸನಹಳ್ಳಿ ಗ್ರಾಮದ ವಿಜಯಕುಮಾರ್ (33) ತಂದೆ ಹನುಮಂತಪ್ಪ ಅವರು ಕಾಣೆಯಾಗಿರುವ ಘಟನೆ ನಡೆದಿದೆ. ಕಳೆದ ಎರಡು ವರ್ಷಗಳಿಂದ…
ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ರಾಘವೇಂದ್ರ ಅವರಿಗೆ ಸನ್ಮಾನ
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ನೂತನವಾಗಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದ ಡಾ.ರಾಘವೇಂದ್ರ ಅವರಿಗೆ…
ಕರವೇ ಕಾರ್ಯಕರ್ತರ ಬಂಧನ ಖಂಡಿಸಿ ಪ್ರತಿಭಟನೆ…?
ಹಿಂದಿ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರ ಬಂಧನ ಖಂಡಿಸಿ ದಾವಣಗೆರೆ ಜಿಲ್ಲಾ ಘಟಕ ಪ್ರತಿಭಟನೆ ಬಿಡುಗಡೆಗೆ : ಎಂ ಎಸ್…
ದಾವಣಗೆರೆ :- ಜಿಲ್ಲೆಯ ಜಗಳೂರು ಪಟ್ಟಣದ ಪ್ರೇರಣಾ ಸಮಾಜ ಸೇವಾ ಸಂಸ್ಥೆ ಚರ್ಚ್ ಸಭಾಂಗಣದಲ್ಲಿ ಗುರುವಾರ ಪ್ರೇರಣಾ ಸಮಾಜ ಸೇವಾ ಸಂಸ್ಥೆ, ಎಂ.ಆರ್.ಟಿ.…
ಸರ್ಕಾರಿ ಸಿಎ ನಿವೇಶನ ಮಂಜೂರು ಮಾಡಲು ಆಗ್ರಹಿ ಮನವಿ….
ಜಗಳೂರು: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ವಿಕಲಚೇತನರ ಭವನ ನಿರ್ಮಾಣಕ್ಕೆ ಸರ್ಕಾರಿ ಸಿಎ ನಿವೇಶನ ಮಂಜೂರು ಮಾಡಲು ಮುಖ್ಯಾಧಿಕಾರಿ ಸಿ.ಲೋಕ್ಯನಾಯ್ಕರವರಿಗೆ ವಿ.ಆರ್.ಡಬ್ಲ್ಯೂ ಯು.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ…
ಸೆ.22 ರಂದು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಪ್ರತಿಭಟನೆ
ದಾವಣಗೆರೆ ಜಿಲ್ಲೆಯ ಜಗಳೂರು ಸೆ.22 ಸೋಮವಾರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ…
ಜನಗಣತಿಯ ಜಾತಿ ಉಪಜಾತಿ ಕಲಂ 9,10ರಲ್ಲಿ ಮಾದಿಗ ಎಂದು ನಮೂದಿಸಿ:ಕುಬೇರಪ್ಪ
ಜಗಳೂರು:- ಜನಗಣತಿಯ ಜಾತಿ,ಉಪಜಾತಿ ಕಲಂ 9ಮತ್ತು 10 ರಲ್ಲಿ ಮಾದಿಗ ಎಂದು ನಮೂದಿಸಬೇಕು ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಗೌರಿಪುರ…
ಕರಡಿ ಕೃತಕ ಕಾಲು, ಪ್ಯಾಕೇಜ್.
ಬನ್ನೇರುಘಟ್ಟ:- ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲು ಜೋಡಣೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲೊಂದು ಅಪರೂಪದ ಘಟನೆ ನಡೆದಿದೆ. ಅದು ಬೇಟೆಗಾರರ…
ಮನೆಕಳುವು ಹಾಗು ತೋಟದಲ್ಲಿ ಬೋರ್ವೆಲ್ ಕೇಬಲ್ ಕದ್ದಿದ್ದ ಆರೋಪಿಗಳ ಬಂಧನ…
ಕೋಲಾರ:- ಜಿಲ್ಲೆಯ ಕೆ.ಜಿ.ಎಫ್ ಪೊಲೀಸ್ ಇಲಾಖೆಯ ವ್ಯಾಪ್ತಿಯ, ಎರಡು ಪೊಲೀಸ್ ಠಾಣೆಗಳಲ್ಲಿ ಮನೆಕಳುವು ಹಾಗು ತೋಟದಲ್ಲಿ ಬೋರ್ವೆಲ್ ಕೇಬಲ್ ಕದ್ದಿದ್ದ ಎರಡು ಪ್ರಕರಣದಲ್ಲಿ…
