
ಸೆ.22 ರಂದು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಪ್ರತಿಭಟನೆ
ದಾವಣಗೆರೆ ಜಿಲ್ಲೆಯ ಜಗಳೂರು ಸೆ.22 ಸೋಮವಾರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ…
ಜನಗಣತಿಯ ಜಾತಿ ಉಪಜಾತಿ ಕಲಂ 9,10ರಲ್ಲಿ ಮಾದಿಗ ಎಂದು ನಮೂದಿಸಿ:ಕುಬೇರಪ್ಪ
ಜಗಳೂರು:- ಜನಗಣತಿಯ ಜಾತಿ,ಉಪಜಾತಿ ಕಲಂ 9ಮತ್ತು 10 ರಲ್ಲಿ ಮಾದಿಗ ಎಂದು ನಮೂದಿಸಬೇಕು ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಗೌರಿಪುರ…
ಕರಡಿ ಕೃತಕ ಕಾಲು, ಪ್ಯಾಕೇಜ್.
ಬನ್ನೇರುಘಟ್ಟ:- ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲು ಜೋಡಣೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲೊಂದು ಅಪರೂಪದ ಘಟನೆ ನಡೆದಿದೆ. ಅದು ಬೇಟೆಗಾರರ…
ಮನೆಕಳುವು ಹಾಗು ತೋಟದಲ್ಲಿ ಬೋರ್ವೆಲ್ ಕೇಬಲ್ ಕದ್ದಿದ್ದ ಆರೋಪಿಗಳ ಬಂಧನ…
ಕೋಲಾರ:- ಜಿಲ್ಲೆಯ ಕೆ.ಜಿ.ಎಫ್ ಪೊಲೀಸ್ ಇಲಾಖೆಯ ವ್ಯಾಪ್ತಿಯ, ಎರಡು ಪೊಲೀಸ್ ಠಾಣೆಗಳಲ್ಲಿ ಮನೆಕಳುವು ಹಾಗು ತೋಟದಲ್ಲಿ ಬೋರ್ವೆಲ್ ಕೇಬಲ್ ಕದ್ದಿದ್ದ ಎರಡು ಪ್ರಕರಣದಲ್ಲಿ…
ಕಳ್ಳರ ಸೆರೆ,ಮೂವರು ಎಸ್ಕೇಪ್;ಎರಡು ಬೈಕ್, ಓರ್ವನ್ ಬಂಧನ..
ಚಿಕ್ಕೋಡಿ:- ಜಿಲ್ಲೆಯಲ್ಲಿ ಹಾವಳಿ ಇಟ್ಟಿದ್ದ, ಕಳ್ಳರು ಈಗ ಕಳ್ಳತನ ಮಾಡಲು ಹೋಗಿ ಗ್ರಾಮಸ್ಥರ ಕೈಗೆ ಸಿಕ್ಕು ಫಜಿತಿಗೆ ಬಿದ್ದ ಘಟನೆ ಚಿಕ್ಕೋಡಿ ವ್ತಾಪ್ತಿಯ…
ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಬೆಳೆ ಹಾನಿ ವೀಕ್ಷಣೆ
ಬೀದರ್:- ಜಿಲ್ಲೆಯಲ್ಲಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಬೆಳೆ ಹಾನಿ ವೀಕ್ಷಣೆ ತಾಲ್ಲೂಕಿನ ಮರಖಲ್ ಗ್ರಾಮದಲ್ಲಿ ಬೆಳೆ ಹಾನಿ ಪ್ರದೇಶ ವೀಕ್ಷಣೆ ಮಾಡಿದ್ದಾರೆ…
ಶಿಕ್ಷಕನ ಎಟಿಎಂ ಪಿನ್ ಕದ್ದು ಹಣ ಲಪಟಾಯಿಸಿದ ಖದೀಮ
ದಾವಣಗೆರೆ:- ಶಿಕ್ಷಕನ ಎಟಿಎಂ ಹಾಗೂ ಅದರ ಪಿನ್ ಕದ್ದು 45 ಸಾವಿರ ಹಣ ಲಪಟಾಯಿಸಿದ ಖದೀಮ ಇದು ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ…
ಮಲತಾಯಿಯಿಂದ ಅಂತ್ಯ ಕಂಡ ಪುಟ್ಟ ಕಂದಮ್ಮ.
ಬೀದರ್ನಲ್ಲೊಂದು ಅಮಾನವೀಯ ಘಟನೆ, ಮಲತಾಯಿಯಿಂದ ಅಂತ್ಯ ಕಂಡ ಪುಟ್ಟ ಕಂದಮ್ಮ. ಮೂರನೇ ಮಹಡಿಯಿಂದ 7 ವರ್ಷದ ಪುಟ್ಟ ಮಗು ನೂಕಿ ಕೊಲೆ ಮಾಡಿದ್ಲಾ…
ಜಗಳೂರಿನಲ್ಲಿ ಕಾರ್ಮಿಕರಿಗಾಗಿ ಕೈಗಾರಿಕೋದ್ಯಮ ಸ್ಥಾಪಿಸಿ:ಆವರಗೆರೆ ಉಮೇಶ್ ಒತ್ತಾಯ.
ಜಗಳೂರು:- ಹಿಂದುಳಿದ ಜಗಳೂರು ತಾಲ್ಲೂಕಿನಲ್ಲಿ ಕಾರ್ಮಿಕರಿಗೆ ಅನುಕೂಲವಾಗಲು ಕೈಗಾರಿಕೆ ಉದ್ಯಮ ಸ್ಥಾಪಿಸಬೇಕು ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಆವರಗೆರೆ ಉಮೇಶ್ ಒತ್ತಾಯಿಸಿದರು. ಭಾನುವಾರ…
ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮಕ್ಕೆ ತೆರಳಿದ ಮುಖಂಡರು
ಜಗಳೂರು:- ಶನಿವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾದಿಗಮಹಾಸಭಾದಿಂದ ದಾವಣಗೆರೆ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮಕ್ಕೆ ತೆರಳಿದ ಮುಖಂಡರುಗಳಿಗೆ ಶುಭಕೋರಿ ಅವರು ಮಾತನಾಡಿದರು. ದಶಕಗಳಿಂದ ಸಂವಿಧಾನ…