ಕರಡಿ ಕೃತಕ ಕಾಲು, ಪ್ಯಾಕೇಜ್.

ಬನ್ನೇರುಘಟ್ಟ:- ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲು ಜೋಡಣೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲೊಂದು ಅಪರೂಪದ ಘಟನೆ ನಡೆದಿದೆ. ಅದು ಬೇಟೆಗಾರರ…

ಮನೆಕಳುವು ಹಾಗು ತೋಟದಲ್ಲಿ ಬೋರ್ವೆಲ್ ಕೇಬಲ್ ಕದ್ದಿದ್ದ ಆರೋಪಿಗಳ ಬಂಧನ…

ಕೋಲಾರ:- ಜಿಲ್ಲೆಯ ಕೆ.ಜಿ.ಎಫ್ ಪೊಲೀಸ್ ಇಲಾಖೆಯ ವ್ಯಾಪ್ತಿಯ, ಎರಡು ಪೊಲೀಸ್ ಠಾಣೆಗಳಲ್ಲಿ ಮನೆಕಳುವು ಹಾಗು ತೋಟದಲ್ಲಿ ಬೋರ್ವೆಲ್ ಕೇಬಲ್ ಕದ್ದಿದ್ದ ಎರಡು ಪ್ರಕರಣದಲ್ಲಿ…

ಕಳ್ಳರ ಸೆರೆ,ಮೂವರು ಎಸ್ಕೇಪ್;ಎರಡು ಬೈಕ್, ಓರ್ವನ್ ಬಂಧನ..

ಚಿಕ್ಕೋಡಿ:- ಜಿಲ್ಲೆಯಲ್ಲಿ ಹಾವಳಿ ಇಟ್ಟಿದ್ದ, ಕಳ್ಳರು ಈಗ ಕಳ್ಳತನ ಮಾಡಲು ಹೋಗಿ ಗ್ರಾಮಸ್ಥರ ಕೈಗೆ ಸಿಕ್ಕು ಫಜಿತಿಗೆ ಬಿದ್ದ ಘಟನೆ ಚಿಕ್ಕೋಡಿ ವ್ತಾಪ್ತಿಯ…

ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಬೆಳೆ ಹಾನಿ ವೀಕ್ಷಣೆ

ಬೀದರ್:- ಜಿಲ್ಲೆಯಲ್ಲಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಬೆಳೆ ಹಾನಿ ವೀಕ್ಷಣೆ ತಾಲ್ಲೂಕಿನ ಮರಖಲ್ ಗ್ರಾಮದಲ್ಲಿ ಬೆಳೆ ಹಾನಿ ಪ್ರದೇಶ ವೀಕ್ಷಣೆ ಮಾಡಿದ್ದಾರೆ…

ಜಗಳೂರಿನಲ್ಲಿ ಕಾರ್ಮಿಕರಿಗಾಗಿ ಕೈಗಾರಿಕೋದ್ಯಮ ಸ್ಥಾಪಿಸಿ:ಆವರಗೆರೆ ಉಮೇಶ್ ಒತ್ತಾಯ.

ಜಗಳೂರು:- ಹಿಂದುಳಿದ ಜಗಳೂರು ತಾಲ್ಲೂಕಿನಲ್ಲಿ ಕಾರ್ಮಿಕರಿಗೆ ಅನುಕೂಲವಾಗಲು ಕೈಗಾರಿಕೆ ಉದ್ಯಮ ಸ್ಥಾಪಿಸಬೇಕು ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಆವರಗೆರೆ ಉಮೇಶ್ ಒತ್ತಾಯಿಸಿದರು. ಭಾನುವಾರ…

ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮಕ್ಕೆ ತೆರಳಿದ ಮುಖಂಡರು

ಜಗಳೂರು:- ಶನಿವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾದಿಗಮಹಾಸಭಾದಿಂದ ದಾವಣಗೆರೆ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮಕ್ಕೆ ತೆರಳಿದ ಮುಖಂಡರುಗಳಿಗೆ ಶುಭಕೋರಿ ಅವರು ಮಾತನಾಡಿದರು. ದಶಕಗಳಿಂದ ಸಂವಿಧಾನ…

ಮಂಜೂರಾದ 5 ವಿದ್ಯುತ್ ಉಪಕೇಂದ್ರಗಳನ್ನು ಬೇರೆ ತಾಲ್ಲೂಕಿಗೆ ವರ್ಗಾಯಿಸಿ:ಕಲ್ಲೇರುದ್ರೇಶ್

ಜಗಳೂರು:- 2009 ರಲ್ಲಿ ಕ್ಷೇತ್ರಕ್ಕೆ ಮಂಜೂರಾದ 5 ವಿದ್ಯುತ್ ಉಪಕೇಂದ್ರಗಳನ್ನು ತೆರೆಯಲು ರೈತರೂ ಕೇಳಿಲ್ಲ,ರಾಜಕಾರಣಿಗಳ ಇಚ್ಛಾಶಕ್ತಿಯಿಲ್ಲ ಬೇರೆತಾಲ್ಲೂಕಿಗೆ ಎಂದು ಜೆಡಿಎಸ್ ರಾಜ್ಯಪ್ರಧಾನಕಾರ್ಯದರ್ಶಿ ಕಲ್ಲೇರುದ್ರೇಶ್…

ಡ್ರಗ್ಸ್ ಮಿಶ್ರಿತ ಮಾವಾ ಮಾರಾಟ ತಡೆಗಟ್ಟಲು ಬೃಹತ ಜನಾಂದೋಲನ

ಜಮಖಂಡಿ, :ನಗರದಲ್ಲಿ ಡ್ರಗ್ಸ್ ಹಾಗೂ ತಂಬಾಕು ಮಿಶ್ರಿತ ಮಾವಾದ ದಂಧೆ ವಿರುದ್ಧ ಬೃಹತ್ ಜನಾಂದೋಲನವನ್ನು ಮಠಾಧೀಶರುಗಳ ನೇತೃತ್ವದಲ್ಲಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ…
error: Content is protected !!