
ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಬೆಳೆ ಹಾನಿ ವೀಕ್ಷಣೆ
ಬೀದರ್:- ಜಿಲ್ಲೆಯಲ್ಲಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಬೆಳೆ ಹಾನಿ ವೀಕ್ಷಣೆ ತಾಲ್ಲೂಕಿನ ಮರಖಲ್ ಗ್ರಾಮದಲ್ಲಿ ಬೆಳೆ ಹಾನಿ ಪ್ರದೇಶ ವೀಕ್ಷಣೆ ಮಾಡಿದ್ದಾರೆ…
ಶಿಕ್ಷಕನ ಎಟಿಎಂ ಪಿನ್ ಕದ್ದು ಹಣ ಲಪಟಾಯಿಸಿದ ಖದೀಮ
ದಾವಣಗೆರೆ:- ಶಿಕ್ಷಕನ ಎಟಿಎಂ ಹಾಗೂ ಅದರ ಪಿನ್ ಕದ್ದು 45 ಸಾವಿರ ಹಣ ಲಪಟಾಯಿಸಿದ ಖದೀಮ ಇದು ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ…
ಮಲತಾಯಿಯಿಂದ ಅಂತ್ಯ ಕಂಡ ಪುಟ್ಟ ಕಂದಮ್ಮ.
ಬೀದರ್ನಲ್ಲೊಂದು ಅಮಾನವೀಯ ಘಟನೆ, ಮಲತಾಯಿಯಿಂದ ಅಂತ್ಯ ಕಂಡ ಪುಟ್ಟ ಕಂದಮ್ಮ. ಮೂರನೇ ಮಹಡಿಯಿಂದ 7 ವರ್ಷದ ಪುಟ್ಟ ಮಗು ನೂಕಿ ಕೊಲೆ ಮಾಡಿದ್ಲಾ…
ಜಗಳೂರಿನಲ್ಲಿ ಕಾರ್ಮಿಕರಿಗಾಗಿ ಕೈಗಾರಿಕೋದ್ಯಮ ಸ್ಥಾಪಿಸಿ:ಆವರಗೆರೆ ಉಮೇಶ್ ಒತ್ತಾಯ.
ಜಗಳೂರು:- ಹಿಂದುಳಿದ ಜಗಳೂರು ತಾಲ್ಲೂಕಿನಲ್ಲಿ ಕಾರ್ಮಿಕರಿಗೆ ಅನುಕೂಲವಾಗಲು ಕೈಗಾರಿಕೆ ಉದ್ಯಮ ಸ್ಥಾಪಿಸಬೇಕು ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಆವರಗೆರೆ ಉಮೇಶ್ ಒತ್ತಾಯಿಸಿದರು. ಭಾನುವಾರ…
ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮಕ್ಕೆ ತೆರಳಿದ ಮುಖಂಡರು
ಜಗಳೂರು:- ಶನಿವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾದಿಗಮಹಾಸಭಾದಿಂದ ದಾವಣಗೆರೆ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮಕ್ಕೆ ತೆರಳಿದ ಮುಖಂಡರುಗಳಿಗೆ ಶುಭಕೋರಿ ಅವರು ಮಾತನಾಡಿದರು. ದಶಕಗಳಿಂದ ಸಂವಿಧಾನ…
ಮಂಜೂರಾದ 5 ವಿದ್ಯುತ್ ಉಪಕೇಂದ್ರಗಳನ್ನು ಬೇರೆ ತಾಲ್ಲೂಕಿಗೆ ವರ್ಗಾಯಿಸಿ:ಕಲ್ಲೇರುದ್ರೇಶ್
ಜಗಳೂರು:- 2009 ರಲ್ಲಿ ಕ್ಷೇತ್ರಕ್ಕೆ ಮಂಜೂರಾದ 5 ವಿದ್ಯುತ್ ಉಪಕೇಂದ್ರಗಳನ್ನು ತೆರೆಯಲು ರೈತರೂ ಕೇಳಿಲ್ಲ,ರಾಜಕಾರಣಿಗಳ ಇಚ್ಛಾಶಕ್ತಿಯಿಲ್ಲ ಬೇರೆತಾಲ್ಲೂಕಿಗೆ ಎಂದು ಜೆಡಿಎಸ್ ರಾಜ್ಯಪ್ರಧಾನಕಾರ್ಯದರ್ಶಿ ಕಲ್ಲೇರುದ್ರೇಶ್…
ಡ್ರಗ್ಸ್ ಮಿಶ್ರಿತ ಮಾವಾ ಮಾರಾಟ ತಡೆಗಟ್ಟಲು ಬೃಹತ ಜನಾಂದೋಲನ
ಜಮಖಂಡಿ, :ನಗರದಲ್ಲಿ ಡ್ರಗ್ಸ್ ಹಾಗೂ ತಂಬಾಕು ಮಿಶ್ರಿತ ಮಾವಾದ ದಂಧೆ ವಿರುದ್ಧ ಬೃಹತ್ ಜನಾಂದೋಲನವನ್ನು ಮಠಾಧೀಶರುಗಳ ನೇತೃತ್ವದಲ್ಲಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ…
ಶ್ರೀನಿವಾಸಪುರ:- ಗ್ರಾಮದ ಪ್ರಮುಖ ಮುಖ್ಯ ರಸ್ತೆ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗೆ ಒತ್ತುವರಿ ರಸ್ತೆ ತೆರವುಗೊಳಿಸಿ ಗ್ರಾಮಕ್ಕೆ ತೊಂದರೆ ಮಾಡದಂತೆ ಗ್ರಾಮಸ್ಥರು ಮನವಿ ಮಾಡಿದರೂ…
ಕೆರೆಯಲ್ಲಿ ಹೂತಿದ್ದ ವಿದ್ಯುತ್ ಕಾರ್ಮಿಕನ ಶವ ಹೊರತೆಗೆದ ಪೊಲೀಸರು…!
ಗುಡಿಬಂಡೆ: ಕಳೆದೆರಡು ದಿನಗಳ ಹಿಂದೆಯಷ್ಟೆ ವಿದ್ಯುತ್ ಕೆಲಸಕ್ಕೆ ಹೋದ ರವಿ ಎಂಬಾತ ಕೆಲಸ ಮಾಡುವ ವೇಳೆ ಸಾವನ್ನಪ್ಪಿದ್ದು, ಈ ವಿಚಾರವನ್ನು ಯಾರಿಗೂ ತಿಳಿಸಿದಂತೆ…
ನೀರಿನ ವಿಚಾರವಾಗಿ ಬಿಲ್ ಕಲೆಕ್ಟರ್ ಮತ್ತು ಗ್ರಾಮಸ್ಥರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ….!
ಮಧುಗಿರಿ: ನೀರಿನ ವಿಚಾರವಾಗಿ ಬಿಲ್ ಕಲೆಕ್ಟರ್ ಮತ್ತು ಗ್ರಾಮಸ್ಥರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬುಧವಾರ ನಡೆದಿದೆ. ಕೊಡಿಗೇನಹಳ್ಳಿ ಹೋಬಳಿಯ…