ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಸಾರ್ವಜನಿಕ ಆಸ್ವತ್ರೆಯಲ್ಲಿ ದಾರಿ ದೀಪ ಸೇವಾ ಟ್ರಸ್ಟ ವತಿಯಿಂದ ನೆಡೆದಾಡುವ ದೇವರು ಕರ್ನಾಟಕ ರತ್ನ ಡಾ.ಶಿವಕುಮಾರ್ ಸ್ವಾಮೀಜಿಗಳ...
ಜಗಳೂರು: ಸಮಾಜದಲ್ಲಿ ಮಹಿಳೆಯು ಕುಟುಂಬದಲ್ಲಿ ತಾಯಿಯಾಗಿ,ಪತ್ನಿಯಾಗಿ ಸಹನೆ,ತ್ಯಾಗ,ಸಹಾನುಭೂತಿಯ ಪ್ರತೀಕ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಗುರುಭವನದಲ್ಲಿ...
ಜಗಳೂರು :ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ ಭವನಗಳು,ನೀರಾವರಿ ಯೋಜನೆಗಳಿಗೆ ಚಾಲನೆ,ಸಿಸಿ ರಸ್ತೆ,ಮೂರು ಬಸ್ ನಿಲ್ದಾಣಗಳು,ಪಟ್ಟಣದಲ್ಲಿ ದ್ವಿಮುಖ ರಸ್ತೆ ಅಭಿವೃದ್ದಿ,ವಾಲ್ಮೀಕಿ,ಅಂಬೇಡ್ಕರ್ ಪುತ್ಥಳಿ ಸೇರಿದಂತೆ ಹಲವಾರು...
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ವಿವಿದೆಡೆ ಹಗಲಿನ ವೇಳೆಯಲ್ಲಿಯೇ ಮನೆಗಳ ಬೀಗ ಮುರಿದು ಕಳ್ಳರು ಕಳ್ಳತನಕ್ಕೆ ಯತ್ನಿಸಿ ತಮ್ಮ ಕೈಚಳಕ ನಡೆಸಿರುವ ಘಟನೆ...
ದಾವಣಗೆರೆ :- ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿಳಿಚೋಡು ವ್ಯಾಪ್ತಿಯ ದಾವಣಗೆರೆ ಮುಖ್ಯರಸ್ತೆಯಲ್ಲಿ ಸರ್ಕಾರಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ...
ಜಗಳೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭ ಫೆ.11 ರಂದು ಬುಧವಾರ ಹಮ್ಮಿಕೊಳ್ಳಲಾಗಿದ್ದು, ಆದಿಜಾಂಬ...
ದಾವಣಗೆರೆ:- ಬೇಸಿಗೆ ಹೊತ್ತಿಗೆ ಕಲ್ಲಂಗಡಿ ಬೆಳೆದರೆ ಲಾಭ ಪಡೆಯಬಹುದು ಎಂಬ ಹತ್ತಾರು ನಿರೀಕ್ಷೆ ಹಿಟ್ಟಿಕೊಂಡು ರೈತನೊಬ್ಬ ಎರಡು ತಿಂಗಳ ಹಿಂದೆಯೇ ಕಲ್ಲಂಗಡಿ ಬಿತ್ತನೆ...
ಜಗಳೂರು: ಸಾರ್ವಜನಿಕರ ಕಲ್ಯಾಣವೇ ನನ್ನ ಧ್ಯೇಯ ಮೂರು ವರ್ಷದಲ್ಲಿ ಸಾವಿರಾರು ಕೋಟಿ ಅನುಧಾನ ತಂದು ಅಭಿವೃದ್ಧಿಪಡಿಸಿದ್ದೇನೆ ಎಂದು ಶಾಸಕ ಬಿ ದೇವೇಂದ್ರಪ್ಪ ಹೇಳಿಕೆ...
ಜಗಳೂರು: ಒಂದೊಳ್ಳೆ ಸೂರು ನಿರ್ಮಿಸಿಕೊಂಡು ಸರ್ವರಲ್ಲಿ ಸಮಾನರಾಗಿ ಬಾಳಬೇಕೆಂದು ಮನೆ ಕಟ್ಟಲು ಸಾಲಪಡೆದು ಬಡಕುಟುಂಬ ಒಂದು ಮೈಕ್ರೋ ಫೈನಾನ್ಸ್ ನಲ್ಲಿ ಸಾಲಪಡೆದು ತರುವಳಿ...
ಜಗಳೂರು: ನಾವೇಲ್ಲ ಹಳ್ಳಿಗಾಡಿನ ಜನರು. ನಮಗೆ ಬೇಸಾಯ ಮತ್ತು ದುಡಿಮೆಯೇ ಮುಖ್ಯ ಕೆಲಸವಾಗಿರುತ್ತದೆ. ಮನೆ, ಕುಟುಂಬ, ಮಕ್ಕಳು ಎಂಬ ಸಂಬಂಧಗಳೇ ಮುಖ್ಯವಾಗಿರುತ್ತದೆ. ಹಾಗಾಗಿ...
